ಪೂರ್ವಾಶ್ರಮ ನಾಮ – ನಚ್ಚಪ್ಪಾಚಾರ್ಯರು
ಆಶ್ರಮ ಕಾಲ – ೧೮೧೨- ೧೮೨೪
ಆಶ್ರಮ ಗುರುಗಲು – ಶ್ರೀ ವಿದ್ಯಾವಲ್ಲಭ ತೀರ್ಥರು
ಆಶ್ರಮ ಶಿಷ್ಯರು – ಶ್ರೀ ವಿದ್ಯಾನಿಧಿ ತೀರ್ಥರು
ವೃಂದಾವನ – ಸೋಸಲೆ
ಆರಾಧನ – ಜ್ಯೇಷ್ಠ ಶುದ್ಧ ನವಮಿ
ಸಾಧನೆಗಳು – ಇವರು ಮೈಸೂರು, ತಿರುವಾಂಕೂರು, ಕೊಚ್ಚಿ, ಪುದುಕೋಟೈ ಮುಂತಾದ ಸಂಸ್ಥಾನಗಳ ರಾಜರುಗಳಿಂದಲೂ ಮಾನ್ಯರಾಗಿ, ಮೈಸೂರು ಮಹಾರಾಜರಿಂದ “ಹಾಲ್ಕುರಿಕೆ, ಸಾರ್ಥನಹಳ್ಳಿ” ಮುಂತಾದ ಗ್ರಾಮಗಳನ್ನು ದಾನವಾಗಿ ಪಡೆದರು. ಇವರ ಕಾಲದಲ್ಲಿ ಗೋಪಾಲಕೃಷ್ಣದೇವರ ಪೂಜೆಗಾಗಿ ಅಮೋಘವಾದ ವೈಜಯಂತಿಮಾಲ ಎಂಬ ದಿವ್ಯಾಭರಣವನ್ನು ಸಂಪಾದಿಸಿದರು.
ಕೃತಿಗಳು – ಇವರು ಕನ್ನಡ ಭಾಷೆಯಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆಂದು ಪ್ರತೀತಿ ಇದೆ.
पूर्वाश्रम नाम – नच्चप्पाचार्यरु
आश्रम काल – १८१२- १८२४
आश्रम गुरुगलु – श्री विद्यावल्लभ तीर्थरु
आश्रम शिष्यरु – श्री विद्यानिधि तीर्थरु
वृंदावन – सोसलॆ
आराधन – ज्येष्ठ शुद्ध नवमि
శ్రీ విద్యాకాంత తీర్థరు
(వ్యాసరాజ మఠ పరంపరె)
పూర్వాశ్రమ నామ – నచ్చప్పాచార్యరు
ఆశ్రమ కాల – ౧౮౧౨- ౧౮౨౪
ఆశ్రమ గురుగలు – శ్రీ విద్యావల్లభ తీర్థరు
ఆశ్రమ శిష్యరు – శ్రీ విద్యానిధి తీర్థరు
వృందావన – సోసలె
ఆరాధన – జ్యేష్ఠ శుద్ధ నవమి