(Karka Sankramana)
What is Dakshinayana Punya kaala? ದಕ್ಷಿಣಾಯಣ ಪರ್ವಕಾಲವೆಂದರೇನು?
ಮಾನವನ ಒಂದು ವರ್ಷಕ್ಕೆ ದೇವತೆಗಳ ಒಂದು ದಿನಕ್ಕೆ ಸಮ. ದೇವತೆಗಳಿಗೆ ಉತ್ತರಾಯಣ ಬೆಳಿಗ್ಗೆಯಾದರೆ ದಕ್ಷಿಣಾಯಣ ರಾತ್ರಿ ಕಾಲ
Surya enters Karkarashi ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುತ್ತಾನೆ. “ತ್ರಿಂಶತಿ ಕರ್ಕಾಟಕೇ ಪೂರ್ವೇ”, ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುವ 20 ಘಳಿಗೆ ಮುನ್ನ ಅಂದರೆ ಉತ್ತರಾಯಣದಲ್ಲೇ ಪರ್ವಕಾಲ ಉಂಟಾಗುತ್ತದೆ. ಆದ್ದರಿಂದ ಈ ಪರ್ವಕಾಲದಲ್ಲೇ ಸ್ನಾನ, ತರ್ಪಣ, ದಾನ ಕೊಡತಕ್ಕದ್ದು.
(ಒಂದು ಘಳಿಗೆ ಅಂದರೆ 24 ನಿಮಿಷ. ಅರ್ಥಾತ್ 20 x 24 = 480 ನಿಮಿಷ. 480/60 = 8 ಘಂಟೆ)
ತರ್ಪಣಾಧಿಕಾರಿಗಳು ಉತ್ತರಾಯಣ ಇರುವಾಗಲೇ ಅಂದರೆ ದಕ್ಷಿಣಾಯನ ಆರಂಭಕ್ಕೆ ಮುನ್ನವೇ (ಬೆಳಿಗ್ಗೆ 9.11 ರ ನಂತರ ) ತರ್ಪಣ ಕೊಡತಕ್ಕದ್ದು.
(ದಕ್ಷಿಣಾಯನ ಪುಣ್ಯಕಾಲ ಬೆಳಿಗ್ಗೆ 9.11 to 5.11pm)
ದಕ್ಷಿಣಾಯಣ ಪುಣ್ಯಕಾಲ – ಕರ್ಕ ಸಂಕ್ರಮಣ
(Karka Sankramana) ಸೂರ್ಯನು ಸಂಜೆ 5.11ಕ್ಕೆ ಕರ್ಕರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ 20 ಘಳಿಗೆ ಮುನ್ನವೇ ಪರ್ವಕಾಲ ಆರಂಭವಾಗುತ್ತದೆ. ( 1 ಘಳಿಗೆ = 24 ನಿಮಿಷ. 20 ಘಳಿಗೆ ಅಂದರೆ 8 ಘಂಟೆ) ಬೆಳಿಗ್ಗೆ 9.11ಕ್ಕೇ ಪರ್ವಕಾಲ ಆರಂಭ).
(ಒಂದು ಘಳಿಗೆ ಅಂದರೆ 24 ನಿಮಿಷ. ಅರ್ಥಾತ್ 20 x 24 = 480 ನಿಮಿಷ. 480/60 = 8 ಘಂಟೆ)
ತರ್ಪಣಾಧಿಕಾರಿಗಳು ಉತ್ತರಾಯಣ ಇರುವಾಗಲೇ ಅಂದರೆ ದಕ್ಷಿಣಾಯನ ಆರಂಭಕ್ಕೆ ಮುನ್ನವೇ (ಬೆಳಿಗ್ಗೆ 9.11 ರ ನಂತರ ) ತರ್ಪಣ ಕೊಡತಕ್ಕದ್ದು.
ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು, ಉತ್ತರಾಯಣವಿರುವಾಗಲೇ
ಪರ್ವಕಾಲ ಸಮಯದಲ್ಲಿ,) ನಂತರ ತರ್ಪಣ ಕೊಡಬೇಕು.
Things to be done during Dakshinayana/Uttarayana –
ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಂಕಲ್ಪ :-
೧. ಆಚಮನ
೨. ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩. ಪುನರಾಚಮನ
೪. ಪ್ರಾಣಾಯಾಮ
ನಂತರ ಸಂಕಲ್ಪ —
ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ______ನಾಮ ಸಂವತ್ಸರೇ, ದಕ್ಷಿಣಾಯನೇ, _____ಋತು, ______ಮಾಸೇ, ____ಪಕ್ಷೇ, _____ತಿಥೌ, _____ನಕ್ಷತ್ರೇ, ____ ಯೋಗೇ, ____ಕರಣೇ, _____ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –
೧. ಪಿತ್ರು, ಪಿತಾಮಹ, ಪ್ರಪಿತಾಮಹ
೨. ಮಾತ್ರು, ಪಿತಾಮಹಿ, ಪ್ರಪಿತಾಮಹಿ
೩. ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ
ಈ ಮೇಲ್ಕಂಡ ೧೨ ಜನಕ್ಕೂ ತರ್ಪಣ ಕೊಡಬೇಕು. (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು)
ಅವತ್ತು ಏಕಭುಕ್ತನಾಗಿರಬೇಕು. ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,
ದಕ್ಷಿಣಾಯನ ಪರ್ವಕಾಲ ಸಮಯದವರೆಗೂ ಉಪವಾಸವಿದ್ದು, ಪರ್ವಕಾಲ ಬಂದ ಮೇಲೆ ಸ್ನಾನಾದಿಗಳನ್ನು ಮಾಡಿ) ನಂತರ ತರ್ಪಣ ಕೊಡಬೇಕು.
2. Pavitra dhaaraNa (pavitra maaDalu baradiddare pavitrada uMguraviddarU paravaagilla)
3. punaraachamana
4. praaNaayaama
2. maatru, pitaamahi, prapitaamahahi
3. maataamaha, maatu: pitaamaha, maatu: prapitaamaha
4. maataamahi, maatu: pitaamahi, maatu: prapitaamahi
Tarpana to be given for the above mentioned 12 people (However, if any one of them is still there, note not to include him in the tarpana list)